Breaking News

ಬೆಳಗಾವಿ

ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ

ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ ಮಂಜೂರಾತಿ ದೊರೆತ್ತಿದ್ದು , ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವದು. ಈ ಯೋಜನೆಯಿಂದ ನಗರಕ್ಕೆ ಕೂಡಿಯುವ ನೀರು ಹಾಗೂ ಏತ …

Read More »

 ಮೂಡಲಗಿ ಸಂತೆಗೆ ಅಂಟ್ಟಿದ ಕೋರೋನ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಾ ಕೇಂದ್ರದ ಕರ್ನಾಟಕದ ಪ್ರಸಿದ್ಧ ದನಗಳ ಪೇಟೆ ಅಂತ ಹೆಸರಾದ ಮೂಡಲಗಿಯಲ್ಲಿ  ಪ್ರತಿ ರವಿವಾರ ನಡೆಯುವ ಸಂತೆ ಎನ್ನು ದಿನಾಂಕ15-03-2020 ರಂದು ಬಂದ ಮಾಡಲಾಗುವದು ಎಂದು ಮೂಡಲಗಿ ತಾಲೂಕಾ ದಂಡಾಧಿಕಾರಿಗಳಾದ ಡಿ ಜೆ ಮಹಾತ್ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ತಿಳಿಸಿದ್ದಾರೆ. ಮೂಡಲಗಿಯ ಜನ , ದನಗಳ ಸಂತೆಯನ್ನು ಕೋರೊನಾ ರೋಗದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು..

Read More »

ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ ಮಹತ್ತರವಾದ ಪುಣ್ಯದ ಬೆಲೆಯನ್ನು ತೆತ್ತು ನೀನು ಈ ಮಾನವ ಶರೀರವೆಂಬ ನೌಕೆಯನ್ನು ಕೊಂಡುಕೊಂಡಿದ್ದಿಯೇ, ದುಖಃ ಸಾಗರವನ್ನು ದಾಟುವದಕಾಗಿ ಆ ಶರೀರ ಎಂಬ ನೌಕೆ ಮುರಿದು ಹೋಗುವ ಮುನ್ನ ಓ ಸಾಯಿನಾಥನೇ ನಿನ್ನ ಭಕ್ತಿ ಭಂಡಾರದಲ್ಲಿ ಮುಕ್ತಿಯನ್ನು ನೀಡು ಎಂದು ಖಜ್ಜಿಡೋಣ ಯ ಶ್ರೀ ಶಂಕ್ರಾಚಾರ್ಯ ಅಧೂತ ಆಶ್ರಮದ ಶ್ರೀ ಕೃಷ್ಣಾನಂದ ಶರಣರು ಹೇಳಿದರು. ತಾಲೂಕಿನ ಪಾರಿಜಾತ ಕುಲಗೋಡ …

Read More »

ಮೂಡಲಗಿಯ ಪ್ರಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೋನ ಅಡ್ಡಗಾವಲು…!

ಮೂಡಲಗಿ ತಾಲೂಕಿನ ಸಾರ್ವಜನಿಕರಿಗೆ ಬೇಸರದ ಸಂಗತಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೋನ ಅಡ್ಡಗಾವಲು…! ಮೂಡಲಗಿ ನಗರದಲ್ಲಿ ಶನಿವಾರದಂದು ನಡೆಯಬೇಕಿದ್ದ ಪ್ರಪ್ರಥಮ ಬಾರಿಗೆ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದುಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಅಧ್ಯಕ್ಷ ಶಿದ್ರಾಮ ದ್ಯಾಗಾನಟ್ಟಿ ಹೇಳಿದರು. ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೀನಾ ಮೂಲದಿಂದಲೇ ವಿಶ್ವದ ಎಲ್ಲ ದೇಶಗಳಿಗೆ ಹಬ್ಬಿದ ಕೊರೋನಾ ವೈರಸ್ ವಿಶ್ವದೆಲ್ಲಡೆ …

Read More »

ಶಿಕ್ಷಣಾಧಿಕಾರಿಗಳ ಮಾತಿಗೆ ಕಿವಿ ಕೋಡದ ಖಾಸಗಿ ಶಿಕ್ಷಣ ಸಂಸ್ಥೆಗಳು

ಶಿಕ್ಷಣಾಧಿಕಾರಿಗಳ ಮಾತಿಗೆ ಕಿವಿ ಕೋಡದ ಖಾಸಗಿ ಶಿಕ್ಷಣ ಸಂಸ್ಥೆಗಳು ಮೂಡಲಗಿ : ಮಾನ್ಯ ಆಯುಕ್ತರು ಶಿಕ್ಷಣ ಇಲಾಖೆ ಬೆಂಗಳೂರು ರವರ ಸುತ್ತೋಲೆ ದಿನಾಂಕ:13-3-2020ರನ್ವಯ ಕಡ್ಡಾಯವಾಗಿ ಕ್ರಮ ವಹಿಹಿಸಿರಿ. 1ರಿಂದ 6 ನೆಯ ತರಗತಿ ಶಾಲೆಗಳುಗೆ ದಿನಾಂಕ14-3-2020 ರಿಂದ ಕಡ್ಡಾಯವಾಗಿ ಬೇಸಿಗೆ ರಜೆ ಘೋಷಣೆ ಮಾಡಿದೆ. ಕಾರಣ ಮಕ್ಕಳು ಶಾಲೆಗೆ ನಾಳೆಯಿಂದ ಹಾಜರಾಗದಂತೆ ಕ್ರಮ ವಹಿಸಿರಿ. ಶಿಕ್ಷಕರಿಗೆ ಮಾತ್ರ ರಜೆ ಇರುವುದಿಲ್ಲ ನಂತರ ಇಗಾಗಲೇ ದಿನಾಂಕ:23-3-2020 ರೊಳಗೆ 7 ರಿಂದ 9 …

Read More »

ಬಸವೇಶ್ವರ ಮೂರ್ತಿ ಪ್ರತಿಷ್ಠಾಪಣೆ ಕೇಸರಿ ವಾತಾವರಣದಲ್ಲಿ ಜರುಗಿತ್ತು.

ಬಸವೇಶ್ವರ ಮೂರ್ತಿ ಪ್ರತಿಷ್ಠಾಪಣೆ ಕೇಸರಿ ವಾತಾವರಣದಲ್ಲಿ ಜರುಗಿತ್ತು ಹಳ್ಳೂರ : ನೂರಾರು ಭಕ್ತರು ಕೇಸರಿ ಬಣ್ಣ ಟೋಪಿ, ಸಾಲು ಹಾಕಿಕೊಂಡು ಜಗಜ್ಯೋತಿ ಬಸವೇಶ್ವರರ ಜಯಘೋಷದ ಮಧ್ಯೆ ಹಳ್ಳೂರ ಗ್ರಾಮದ ಬಸವೇಶ್ವರ ಸರ್ಕಲ್ ಹಾಗೂ ೯ ಪೂಟ್ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಪ್ರತಿಷ್ಠಾಪಿಸಲಾಯಿತು. ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಹಬ್ಬದ ಅಂಗವಾಗಿ ಸುಮಾರು ೯ ಲಕ್ಷ ವೆಚ್ಚದಲ್ಲಿ …

Read More »

ಮೂಡಲಗಿ ನೂತನ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನ

ಮೂಡಲಗಿ: ಮೂಡಲಗಿ ನೂತನ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನವು ಇದೇ ಮಾ. 14ರಂದು ಒಂದು ದಿನ ಸ್ಥಳೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅನಾವರಣಕ್ಕೆ ಎಲ್ಲ ರೀತಿಯ ಸಿದ್ಧಗೊಂಡಿದೆ. ಸೋಮವಾರದಂದು ಶ್ರೀಪಾದಬೋಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀಧರ ಸ್ವಾಮೀಜಿಗಳು ಸಮ್ಮೇಳನದ ಆಮಂತ್ರಣ ಪತ್ರಿಕೆ ಮತ್ತು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಉದ್ಘಾಟನೆ: ಮಾ. 14ರಂದು ಬೆಳಿಗ್ಗೆ 11ಕ್ಕೆ ಕವಿ ಪಾಶ್ರ್ವಪಂಡಿತ ವೇದಿಕೆಯಲ್ಲಿ …

Read More »

ಮೂಡಲಗಿಯ ನ್ಯಾಯವಾದಿಗಳು ಕೊರ್ಟ ಕಾರ್ಯಕಲಾಪಗಳಿಂದ ಹೊರಗುಳಿದು ಪೋಲಿಸ ಪೇದೆ ವಿರುದ್ದ ಪ್ರತಿಭಟನೆ ಮಾಡಿದರು

ಮೂಡಲಗಿ : ಸರಕಾರಿ ವಕೀಲರ ವಿರುದ್ಧವೆ ಸುಳ್ಳು ದೂರು ದಾಖಲಿಸಿದ ಧಾರವಾಡ ಪೊಲೀಸ್ ಗಣೇಶ ಕಾಂಬಳೆ ಹಾಗೂ ದೇವರಾಜ ಮೇಲೆ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಕೀಲರ ಮೇಲೆ ಈ ರೀತಿ ಮೇಲಿಂದ ಮೇಲೆ ನಡೆಯುವ ಪೊಲೀಸ ದೌರ್ಜ್ಯನಕ್ಕೆ ಸಂಬಧಪಟ್ಟ ಮೇಲಾಧಿಕಾರಿಗಳು ಅಪರಾದ ಎಸಗಿದ ಪೊಲೀಸ ಪೇದೆ ಮೇಲೆ ಯೊಗ್ಯ ಕ್ರಮ ತೆಗೆದುಕೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಹಿರಿಯ ನ್ಯಾಯವಾದಿ ಎಮ್.ಎಲ್. ಸವಸುದ್ದಿ ಹೇಳಿದರು. ಸ್ಥಳೀಯ ದಿವಾನಿ ಹಾಗೂ …

Read More »

ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯ ಜೊತೆಗೆ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

ಮೂಡಲಗಿ: ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯ ಜೊತೆಗೆ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ 2020ರ ಪೂರ್ವ ಸಿದ್ಧತೆಯ ಕುರಿತು ಪ್ರೇರಣಾಧಾಯಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಲಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು ವಿದ್ಯಾರ್ಥಿಗಳು ಪಾಲಕರು …

Read More »

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ

ವಸತಿ ಯೋಜನೆ ಅವಧಿ ವಿಸ್ತರಣೆಯಾಗಲಿ: ರಮೇಶ ಕತ್ತಿ ಸಂಕೇಶ್ವರ : ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಮಂಜೂರಾತಿ ನೀಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಗಳ ಕಾರ್ಯಾರಂಭ ಮಾಡಲು ಮಾರ್ಚ್ 10 ಹಾಗೂ 15ರ ಗಡುವು ವಿಧಿಸಿದ್ದು, ಈ ಅವಧಿಯನ್ನು ಕೂಡಲೇ ಏ.30ರವರೆಗೆ ವಿಸ್ತರಣೆ ‌ಮಾಡಬೇಕು ಎಂದು‌ ಮಾಜಿ ಸಂಸದ ರಮೇಶ ಕತ್ತಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು,‌ ಗಡಿಜಿಲ್ಲೆ ಈಗಾಗಲೇ ‌ನೆರೆಯಿಂದ ನಲುಗಿ …

Read More »