ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಣ್ಣಪುಟ್ಟ ಇದ್ದರೆ ನೋಡುವುದಿಲ್ಲವಂತೆ ಸೀರಿಯಸ್ ರೋಗಿಗಳಿಗೆ ಬಹಳ ತೊಂದರೆ ಇದ್ದರೆ ಮಾತ್ರ ಚಿಕಿತ್ಸೆಯನ್ನು ನೀಡುತ್ತಾರೆಂದು ಅಲ್ಲಿನ ಸಿಬ್ಬಂದಿ ವರ್ಗದವರು ಹೇಳುತ್ತಾರೆ. ಹಾಗಾದರೆ ಇವರಿಗೆ ಸಿರೀಯಸ ಪೇಷಂಟ್ ಯಾವ ರೀತಿಯಾಗಿ ಬರಬೇಕು.ಸಣ್ಣ ಪುಟ್ಟ ಇರುವ ಪೇಷಂಟ್ ಯಾವ ರೀತಿಯಾಗಿ ಬರಬೇಕು ಎಂದು ಆಲೋಚಿಸಿಬೇಕಾದ ವಿಷಯ, ಈಗಿನ ಒಂದು ಭಯದ ವಾತಾವರಣದಲ್ಲಿ ಸಣ್ಣ ಪುಟ್ಟ ರೋಗಗಳಿಂದ …
Read More »
Ad9 News Latest News In Kannada