ಮೂಡಲಗಿ: ಸತೀಶ ಶುಗರ್ಸ್ ಹಾಗೂ ಪ್ರಭಾ ಶುಗರ್ಸ್ ನೆರವಿನ ರಸ್ತೆಗಳ ಕಾಮಗಾರಿಗೆ ಇಲ್ಲಿಗೆ ಸಮೀಪದ ಗುಜನಟ್ಟಿ ಗ್ರಾಮದಲ್ಲಿ ಯುವ ಮುಖಂಡ ನಾಗಪ್ಪ ಶೇಖರಗೋಳ ಮತ್ತು ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ ಅವರು ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿ ರಸ್ತೆಗಳ ಸುಧಾರಣೆಗೆ ಗುದ್ದಲಿ ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಕುರಬೇಟ, ಸಾಬಪ್ಪ ಬಂಡ್ರೋಳಿ, ಬಸು ಬಂಡ್ರೋಳಿ, ಗಂಗಪ್ಪ ಬಂಡ್ರೋಳ್ಳಿ ಮುಂತಾದವರು ಉಪಸ್ಥಿತರಿದ್ದರು
Ad9 News Latest News In Kannada
