Breaking News

ಬಾಗಲಕೋಟ

ದಿನದ 4 ಘಂಟೆ ಅಗತ್ಯ ವಸ್ತುಗಳು ಮತ್ತು ಕಿರಾಣಿ, ತೆರೆಯಲು ಜಿಲ್ಲಾ ಆಡಳಿತ ಅನುಮತಿ

ಮುಧೋಳ:  ದಿನದ 4 ಘಂಟೆ ಅಗತ್ಯ ವಸ್ತುಗಳು ಮತ್ತು ಕಿರಾಣಿ, ತೆರೆಯಲು ಜಿಲ್ಲಾ ಆಡಳಿತ ಅನುಮತಿ ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 4 ಗಂಟೆ ದಿನಸಿ ಅಂಗಡಿ ತೆರೆಯಲು. ಜಿಲ್ಲಾ ಆಡಳಿತ ಸೂಚಣೆ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಹೀಗಾಗಿ ರೈಲು, ಬಸ್ಸು ಸಂಚಾರ ಸೇರಿ ಎಲ್ಲ ವಾಹನಗಳ ಓಡಾಟವನ್ನು ರದ್ದು ಮಾಡಲಾಗಿದೆ. ದೇಶವನ್ನು ಏಕಾಏಕಿ ಬಂದ್ ಮಾಡಿರುವುದರಿಂದ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ …

Read More »

ಸಂಪೂರ್ಣ ಸ್ತಬ್ಧವಾದ ಮುಧೋಳ್

  ಮುಧೋಳ್ : ಯುಗಾದಿ ಹಬ್ಬದ ಆಚರಣೆ ಒಂವದಡೆ ಆದರೆ. ಮತ್ತೊಂದೆಡೆ ನೋವೆಲ್ ಕೊರೊನ ವೈರಸ್ ದಿನೆ ದಿನೆ ಹೆಚ್ಚುತಿದ್ದು ಜನರಲ್ಲಿ ಮತಷ್ಟು ಆತಂಕ ಮೂಡಿಸಿದೆ. ನಿನ್ನೆ ಅಷ್ಟೇ ಪ್ರಧಾನಿ ಮೋದಿ ಅವರ ಹೇಳಿದ ಹಾಗೆ 21 ದಿನಗಳ ಕಾಲ ದೇಶವೇಲ್ಲ ಲಾಕ್ ಡೌನ್ ಆಗಿದ್ದೂ. ಕೊರೊನ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶವೆ ಪ್ರಧಾನಿ ಅವರ 21 ದಿನಗಳ ಕಪ್ಯೂ೯ ಜಾರಿಯಲ್ಲಿರುತ್ತದೆ. ಮೆಡಿಕಲ್, ಬಿಟ್ಟರೆ ಯಾವ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ

Read More »

ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀಶೈಲವು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ

ಬಂಡಿಗಣ 23:ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀಶೈಲವು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ಮಲ್ಲಿಕಾರ್ಜುನ, ಭ್ರಮರಾಂಬಾ ದೇವಿಯ ದರ್ಶನಕ್ಕೆ ಭಕ್ತಿ ಬಾವದಿಂದ ಬಂದರೆ ಸಕಲ ಸೌಬಾಗ್ಯಗಳು ದೊರೆತು ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವದು ಎಂದು ಬಂಡಿಗಣ ಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಶ್ರೀಶೈಲದ ಅಡಕೇಶ್ವರ ದಲ್ಲಿ ಬಂಡಿಗಣ ಮಠದಿಂದ 8 ದಿನಗಳ ಕಾಲ ನಿರಂತರ ಸರ್ವ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಕಾಕವಿದ್ಯೆಯವರ ಸಂಘ, ಸುಳ್ಳು ತುಡುಗ ಬಿಟ್ಟು …

Read More »

ಜಮಖಂಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಸದನದಲ್ಲಿ ಧ್ವನಿಯೆತ್ತಿದ : ಶಾಸಕ ಆನಂದ ನ್ಯಾಮಗೌಡ

ಜಮಖಂಡಿ: ರಸ್ತೆ ಸುಧಾರಣೆಗೆಂದು ಇದ್ದ 7 ಕೋಟಿ ರೂಗಳಲ್ಲಿ ಭಾರಿ ಪ್ರವಾಹ ಹಾಗೂ ಮಳೆಯಿಂದಾಗಿ ಹಾನಿಗೊಳಗಾದ 82 ಗ್ರಾಮಿಣ ರಸ್ತೆ ಸುಧಾರರಣೆಗೆ, ಸೇತುವೆ ಪುನರ್ ನಿರ್ಮಾಣಕ್ಕೆ 2 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ಮುಂದು ವರೆಸಲಾಗಿದೆ, ಅನುಧಾನದ ಲಭ್ಯತೆ ಹಾಗೂ ಕಾಮಗಾರಿಗಳ ಪ್ರಗತಿ ಅನುಸಾರವಾಗಿ ಉಳಿದ ಅನುದಾನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯಲ್ಲಿ ಜಮಖಂಡಿ ಕ್ಷೇತ್ರದ ಶಾಸಕ …

Read More »