Breaking News

ಕಾನಿಪ ಧ್ವನಿ ಯಿಂದ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಮನವಿ ಸಲ್ಲಿಕೆ

Spread the love

ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಕಾನಿಪ ಧ್ವನಿ ಯರಗಟ್ಡಿ ತಾಲೂಕು ಕಾನಿಪ ಧ್ವನಿ ಅಧ್ಯಕ್ಷರಾದ ಫಿರೋಜ್ ಖಾದ್ರಿ ಉಪಾಧ್ಯಕ್ಷರಾದ ಸಚಿನ್ ಬಡಿಗೇರ್ ಹಾಗೂ ಇನ್ನೀತರ ಪದಾಧಿಕಾರಿಗಳು ಪತ್ರಕರ್ತರ ಜಲ್ವಂತ ಸಮಸ್ಯ ಹಾಗೂ ವಿವಿಧ ಬೇಡಿಕೆಗಳ ಕುರಿತಂತೆ ದಿನಾಂಕ:-19/12/2022 ರಿಂದ ಬೆಳಗಾವಿಯಲ್ಲಿ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ಸದನದಲ್ಲಿ ಧ್ವನಿ ಎತ್ತುವುದರ ಮುಖಾಂತರ ನಾಡಿನ 16000 ಸಾವಿರ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸಬೇಕೆಂದು ಮನವಿ ಸಲ್ಲಿಸಿದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …

Leave a Reply

Your email address will not be published. Required fields are marked *