Breaking News

ಜಮಖಂಡಿ

ಜಾತ್ಯಾತೀತ ನಾಯಕನ ಮೇಲೆ ಸ್ವಪಕ್ಷದವರಿಂದಲೇ ಹಲ್ಲೆ…ಪ್ರಾಣಾಪಾಯದಿಂದ ಪಾರು

    ಜಮಖಂಡಿ:ಸಾಮಾನ್ಯ ಕಾರ್ಯಕರ್ತ ರಾಜ್ಯ ಮಟ್ಟದಲ್ಲಿ ಬೆಳೆಯುವುದನ್ನು ಕಂಡು ಸ್ವಪಕ್ಷದವರೇ ಅವನ ಮೇಲೆ ಕೊಲೆಗೆ ಯತ್ನಿಸಿದ್ದಾರೆ…. ದಲಿತ ಸಮುದಾಯದ ವ್ಯಕ್ತಿ ರವಿನಂದನ ಒಬ್ಬ ಬಡ ಕುಟುಂಬದ ಹುಡುಗ ನಿಷ್ಠಾವಂತ ಕಾಂಗ್ರೆಸ್ಸಿನ ಕಾರ್ಯಕರ್ತ,ತನ್ನದೇ ಪಕ್ಷದವರೇ ಆಗಲಿ ವಿರೋಧ ಪಕ್ಷದವರೇ ಆಗಲಿ ಯಾರೇ ತಪ್ಪು ಮಾಡಿದ್ರೆ ನೇರವಾಗಿ ಅವರ ವಿರುದ್ದ ಹೋರಾಡುವಂತಹ ವ್ಯಕ್ತಿ…. ಕ್ರೀಯಾಶೀಲ ಹಾಗೂ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯ ಮಾಡುವುದರ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬರವಣಿಗೆ ಮುಖಾಂತರ …

Read More »