Breaking News
Home / ಬೆಳಗಾವಿ / ಕಾನಿಪ ಧ್ವನಿ ಯಿಂದ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಮನವಿ ಸಲ್ಲಿಕೆ

ಕಾನಿಪ ಧ್ವನಿ ಯಿಂದ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಮನವಿ ಸಲ್ಲಿಕೆ

Spread the love

ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಕಾನಿಪ ಧ್ವನಿ ಯರಗಟ್ಡಿ ತಾಲೂಕು ಕಾನಿಪ ಧ್ವನಿ ಅಧ್ಯಕ್ಷರಾದ ಫಿರೋಜ್ ಖಾದ್ರಿ ಉಪಾಧ್ಯಕ್ಷರಾದ ಸಚಿನ್ ಬಡಿಗೇರ್ ಹಾಗೂ ಇನ್ನೀತರ ಪದಾಧಿಕಾರಿಗಳು ಪತ್ರಕರ್ತರ ಜಲ್ವಂತ ಸಮಸ್ಯ ಹಾಗೂ ವಿವಿಧ ಬೇಡಿಕೆಗಳ ಕುರಿತಂತೆ ದಿನಾಂಕ:-19/12/2022 ರಿಂದ ಬೆಳಗಾವಿಯಲ್ಲಿ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ಸದನದಲ್ಲಿ ಧ್ವನಿ ಎತ್ತುವುದರ ಮುಖಾಂತರ ನಾಡಿನ 16000 ಸಾವಿರ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸಬೇಕೆಂದು ಮನವಿ ಸಲ್ಲಿಸಿದರು.


Spread the love

About Ad9 Haberleri

Check Also

ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಸೋನಪ್ಪನವರ ಅವಿರೋಧವಾಗಿ ಆಯ್ಕೆ

Spread the love*ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ* *ಬೆಳಗಾವಿ*- ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ …

Leave a Reply

Your email address will not be published. Required fields are marked *