Breaking News
Home / ಬೆಳಗಾವಿ / ಅತ್ಯುತ್ತಮ ಸಾಧನೆಗೆ ಶ್ರೀಕಾಂತ ಕುಬಗಡ್ಡಿ ಇವರಿಗೆ ಒಲಿದು ಬಂದ ದತ್ತಿ ಪ್ರಶಸ್ತಿ

ಅತ್ಯುತ್ತಮ ಸಾಧನೆಗೆ ಶ್ರೀಕಾಂತ ಕುಬಗಡ್ಡಿ ಇವರಿಗೆ ಒಲಿದು ಬಂದ ದತ್ತಿ ಪ್ರಶಸ್ತಿ

Spread the love

ಬೆಳಗಾವಿ: ಮಾದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕಳೆದ ಎರಡು ದಶಕಗಳಿಂದ ಮಾದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನ್ಯೂಸ್ ಪಸ್ಟ್ ಹಿರಿಯ ವರದಿಗಾರ ಶ್ರೀಕಾಂತ ಕುಬಗಡ್ಡಿ ಅವರಿಗೆ ಮಾದ್ಯಮ ಅಕಾಡಮಿಯಿಂದ ಮಾದ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರ ಆಯ್ಕೆಗೆ ರಾಜ್ಯಾದಂತ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ,ಈಗಾಗಲೆ ರಾಜ್ಯದ ಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸೇರಿದಂತೆ ನ್ಯೂಸ ಪಸ್ಟ್ ವರದಿಗಾರ ಶ್ರೀಕಾಂತ ಕುಬಗಡ್ಡಿ ಇವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ,


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …

Leave a Reply

Your email address will not be published. Required fields are marked *