ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ ಬೆಂಗಳೂರಿನಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ನಡೆದ ಕನ್ನಡದಲ್ಲಿ ತೀರ್ಪು ನೀಡಿದ 100 ಜನ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರ ಸನ್ಮಾನ ಕಾರ್ಯಕ್ರಮದ ಸಮಾರಂಭದಲ್ಲಿ ಸಂಕೇಶ್ವರ ನಗರದ ಇಬ್ಬರು ನ್ಯಾಯಾಧೀಶರಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಕೇಶ್ವರ ನಗರದವರಾದ ಉಡುಪಿ ಜೆಎಮ್ಎಫ್ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತೇಶ ಗಣಪತಿ ಭೂಸಗೋಳ ಹಾಗೂ …
Read More »ಲಿಂಗೈಕ್.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು
ಲಿಂಗೈಕ್ಯ.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು. ಶಿಕ್ಷಣ ಪ್ರೇಮಿ,ಮಾಜಿ ವಿಧಾನ ಪರಿಷತ್ ಸದಸ್ಯರು ಶತಾಯುಷಿ ಅಮ್ಮಿನಬಾವಿಯ ದಿ. ಬಸಗೌಡಾ ಪಾಟೀಲ ಅವರಿಗೆ ವಿನಯ ಪಾಟೀಲ ಅವರು ಅವರ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದರು. ಸಂಕೇಶ್ವರ ನಗರದ ಎಸ್.ಡಿ.ವಿ.ಎಸ್.ಸಂಘದ ಕಾರ್ಯಲಯದ ಮುಂಭಾಗಲ್ಲಿ ನೂತನವಾಗಿ ಅನಾವರಣಗೊಂಡ ಕಂಚಿನ ಪುತ್ಥಳಿಗೆ ವಿನಯ ಪಾಟೀಲ್ ಅವರು ನಮನ ಸಲ್ಲಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ಜಿ.ಸಿ. …
Read More »ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಯ ಮುಷ್ಕ
ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಯ ಮುಷ್ಕ ಕೇಂದ್ರ ಸರ್ಕಾರ ಆರ್ಥಿಕ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಲೇಟೇಕ್ಸ ಎಂಪ್ಲಯಿಜ್ ಯೂನಿಯನ್ ಫೇಡರೇಶನ್ ಸಂಘಟನೆಯು ಹುಕ್ಕೇರಿ ತಾಲೂಕಿನ ಕಣಗಲಾದಲ್ಲಿ ಪ್ರತಿಭಟನೆ ನಡೆಯಿತು. ಕಣಗಲಾ ಗ್ರಾಮದಲ್ಲಿನ ಹಿಂದೂಸ್ತಾನ್ ಲೇಟೇಕ್ಸ ಲಿಮಿಟೆಡ್ ಮುಂಭಾಗದಿಂದ ಪ್ರತಿಭಟನೆ ಆರಂಭಿಸಿ ನಂತರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಎಚ್. ಗೀರಿರಾಜ ಮಾತನಾಡಿ ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂ. ನಿಗದಿ ಆಗಬೇಕು. …
Read More »ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು ವಾರ್ಡ್ ನಂ 2 ರಲ್ಲಿ ಬರುವ ಹಿಂದೂ ರುದ್ರ ಭೂಮಿ ಹಾಗೂ ಕಬರಸ್ತಾನ್ ಹತ್ತಿರ ಇರುವ ಅಗ್ನಿಶಾಮಕ ಜಾಗದಲ್ಲಿ ಸತ್ತ ಜಾನುವಾರಗಳನ್ನು ಹಂದಿ, ನಾಯಿ, ಕೆಲವು ಅಂಗಡಿಗಳಲ್ಲಿ ಬರುವ ತ್ಯಾಜ್ಜವನ್ನು ಇಲ್ಲಿ ತಂದು ಹಾಕುತ್ತಾರೆ ಇವಾಗ ಅವುಗಳನ್ನು ಸಂಪೂರ್ಣವಾಗಿ ತೆರವುಗೋಳಿಸಲಾಗಿದೆ. ಇನ್ನು ಮುಂದೆ ಈ ಜಾಗದಲ್ಲಿ ಯಾವುದೇ ತ್ಯಾಜ್ಜವನ್ನು ಸತ್ತ ಜಾನುವಾರಗಳನ್ನು …
Read More »