Breaking News

ರಾಷ್ಟ್ರೀಯ

ದೆಹಲಿ ರೈತ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಬೆಂಬಲ: ಹುದ್ದೆಯಿಂದ ಕಿತ್ತರೂ ಪರವಾಗಿಲ್ಲ ಎಂದ ಗವರ್ನರ್!

ದೆಹಲಿ ರೈತ ಹೋರಾಟಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಬೆಂಬಲ: ಹುದ್ದೆಯಿಂದ ಕಿತ್ತರೂ ಪರವಾಗಿಲ್ಲ ಎಂದ ಗವರ್ನರ್! ನಾಯಿ ಸತ್ತಾಗ ಸಂತಾಪ ಸೂಚಿಸಲಾಗುತ್ತದೆ. ಆದರೆ 250 ರೈತರು ಸಾವನ್ನಪ್ಪಿದರೂ ಯಾರೂ ಸಂತಾಪ ವ್ಯಕ್ತಪಡಿಸಲಿಲ್ಲ. ನನ್ನನ್ನು ರಾಜ್ಯಪಾಲರ ಹುದ್ದೆಯಿಂದ ಕಿತ್ತು ಹಾಕಿದರೂ ಪರವಾಗಿಲ್ಲ, ನಾನು ರೈತರ ಬೆಂಬಲಕ್ಕೆ ನಿಲ್ಲುವೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ. ಈ ಆಂದೋಲನವು ಹೀಗೆ ಮುಂದುವರಿದರರೆ ಪಶ್ಚಿಮ ಯುಪಿ, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ಬಿಜೆಪಿ …

Read More »