Breaking News

Ad9 News

ರಸ್ತೆ ಯಾವಾಗ್ ಮಾಡತ್ತಿರಾ ? ಎಂದು ಕೇಳಿದ ಯುವಕನಿಗೆ ಅಧಿಕಾರಿಯಿಂದ ಬಿತ್ತು ಗೂಸಾ…

ಹುಕ್ಕೇರಿ: ರಸ್ತೆ ಯಾವಾಗ್ ಮಾಡತ್ತಿರಾ ? ಎಂದು ಕೇಳಿದ ಯುವಕನಿಗೆ ಅಧಿಕಾರಿಯಿಂದ ಬಿತ್ತು ಗೂಸಾ… ಗ್ರಾಮದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಯುವಕನಿಗೆ ಗ್ರಾಮ ಪಂಚಾಯತಿಯ ಅಧಿಕಾರಿ ಹೊಡೆದ ಘಟನೆ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯತಿಯಲ್ಲಿ ನಡೆದ್ದಿದೆ. ಅಂಕಲಿ ಗ್ರಾಮದ ವಾರ್ಡ್ ನಂ:-2ರಲ್ಲಿನ ಪ್ಲಾಟ್ ದಲ್ಲಿನ ರಸ್ತೆ ಸುಮಾರು ದಿನಗಳಿಂದ ಕೆಟ್ಟು ಹೋಗಿ ಓಡಾಡಲು ತೋಂದರೆ ವಾಗುತ್ತಿದ್ದು ರಸ್ತೆಯು ಯಾವಾಗ ಸುಧಾರಣೆ ಮಾಡತ್ತಿರಾ ಎಂದು ಕೇಳಲು ಹೋದ …

Read More »

ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ

    ಗುರು ಬ್ರಹ್ಮ, ಗುರುರ ವಿಷ್ಣು, ಗುರುರ ದೇವೊ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ.        ಮೂಡಲಗಿ : ಸನ್ಮಾನ್ಯ ಶ್ರೀ ಸತೀಶ್ ಲ ಜಾರಕಿಹೊಳಿ ಸಂಸ್ಥಾಪಿತ “ಮಾನವ ಬಂಧತ್ವ ವೇದಿಕೆ ಕರ್ನಾಟಕ” ಇವರು ಅಕ್ಷರದ ಅವ್ವ, ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಕ್ರಾಂತಿ ಜ್ಯೋತಿ, ” *ಶ್ರೀಮತಿ ಸಾವಿತ್ರಿಬಾಯಿ ಫುಲೆ”* ಯವರ ಜನ್ಮ ದಿನಾಚರಣೆಯನ್ನು “ಕುಮಾರ ಗಂಧರ್ವ ರಂಗ …

Read More »

ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ

*ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ* ದಿನಾಂಕ15-01-2020 ರಂದು ಮಕರ ಸಂಕ್ರಾಂತಿ ದಿನದಂದು ಗಾಳಿಪಟ ಉತ್ಸವವು ಸಂಕೇಶ್ವರ ನಗರದ ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ನಡೆಯಲಿದೆ. ಕಮತನೂರಿನ ಲಿಟಲ್ ಕಿಂಗ್ ಡಮ್ ಶಾಲೆ ಹಾಗೂ ಗಾಳಿ‌ಪಟ ಉತ್ಸವದ ಆಯೋಜಕರಾದ ಪವನ ಕಣಗಲಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಉತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿ ಸ್ಪರ್ಧಿಗಳ ಗಾಳಿ ಪಟಗಳು ಸಹ …

Read More »

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ

ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ ಸುಧಾರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ 2.90 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ-44 ರ 2.90 ಕೋಟಿ ರೂ. ವೆಚ್ಚದ ಯಾದವಾಡ-ಕುಲಗೋಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವಾರದೊಳಗೆ ರಾಜ್ಯ ಹೆದ್ದಾರಿ …

Read More »

ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ

ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ ಬೆಂಗಳೂರಿನಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ನಡೆದ ಕನ್ನಡದಲ್ಲಿ ತೀರ್ಪು ನೀಡಿದ 100 ಜನ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರ ಸನ್ಮಾನ ಕಾರ್ಯಕ್ರಮದ ಸಮಾರಂಭದಲ್ಲಿ ಸಂಕೇಶ್ವರ ನಗರದ ಇಬ್ಬರು ನ್ಯಾಯಾಧೀಶರಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಕೇಶ್ವರ ನಗರದವರಾದ ಉಡುಪಿ ಜೆಎಮ್ಎಫ್ಸಿ‌. ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತೇಶ ಗಣಪತಿ ಭೂಸಗೋಳ ಹಾಗೂ …

Read More »

ಲಿಂಗೈಕ್.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು

ಲಿಂಗೈಕ್ಯ.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು. ಶಿಕ್ಷಣ ಪ್ರೇಮಿ,ಮಾಜಿ ವಿಧಾನ ಪರಿಷತ್ ಸದಸ್ಯರು ಶತಾಯುಷಿ ಅಮ್ಮಿನಬಾವಿಯ ದಿ. ಬಸಗೌಡಾ ಪಾಟೀಲ ಅವರಿಗೆ ವಿನಯ ಪಾಟೀಲ ಅವರು ಅವರ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದರು. ಸಂಕೇಶ್ವರ ನಗರದ ಎಸ್.ಡಿ.ವಿ.ಎಸ್.ಸಂಘದ ಕಾರ್ಯಲಯದ ಮುಂಭಾಗಲ್ಲಿ ನೂತನವಾಗಿ ಅನಾವರಣಗೊಂಡ ಕಂಚಿನ ಪುತ್ಥಳಿಗೆ ವಿನಯ ಪಾಟೀಲ್ ಅವರು ನಮನ ಸಲ್ಲಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ಜಿ.ಸಿ. …

Read More »

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಯ ಮುಷ್ಕ

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಯ ಮುಷ್ಕ ಕೇಂದ್ರ ಸರ್ಕಾರ ಆರ್ಥಿಕ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಲೇಟೇಕ್ಸ ಎಂಪ್ಲಯಿಜ್ ಯೂನಿಯನ್ ಫೇಡರೇಶನ್ ಸಂಘಟನೆಯು ಹುಕ್ಕೇರಿ ತಾಲೂಕಿನ ಕಣಗಲಾದಲ್ಲಿ ಪ್ರತಿಭಟನೆ ನಡೆಯಿತು. ಕಣಗಲಾ ಗ್ರಾಮದಲ್ಲಿನ ಹಿಂದೂಸ್ತಾನ್ ಲೇಟೇಕ್ಸ ಲಿಮಿಟೆಡ್ ಮುಂಭಾಗದಿಂದ ಪ್ರತಿಭಟನೆ ಆರಂಭಿಸಿ ನಂತರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಎಚ್. ಗೀರಿರಾಜ ಮಾತನಾಡಿ ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂ. ನಿಗದಿ ಆಗಬೇಕು. …

Read More »

ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು ವಾರ್ಡ್‌ ನಂ 2 ರಲ್ಲಿ ಬರುವ ಹಿಂದೂ ರುದ್ರ ಭೂಮಿ ಹಾಗೂ ಕಬರಸ್ತಾನ್ ಹತ್ತಿರ ಇರುವ ಅಗ್ನಿಶಾಮಕ ಜಾಗದಲ್ಲಿ ಸತ್ತ ಜಾನುವಾರಗಳನ್ನು ಹಂದಿ, ನಾಯಿ, ಕೆಲವು ಅಂಗಡಿಗಳಲ್ಲಿ ಬರುವ ತ್ಯಾಜ್ಜವನ್ನು ಇಲ್ಲಿ ತಂದು ಹಾಕುತ್ತಾರೆ ಇವಾಗ ಅವುಗಳನ್ನು ಸಂಪೂರ್ಣವಾಗಿ ತೆರವುಗೋಳಿಸಲಾಗಿದೆ. ಇನ್ನು ಮುಂದೆ ಈ ಜಾಗದಲ್ಲಿ ಯಾವುದೇ ತ್ಯಾಜ್ಜವನ್ನು ಸತ್ತ ಜಾನುವಾರಗಳನ್ನು …

Read More »

ಹೋಸ ವರ್ಷದ ಶುಭಾಶಯಗಳು

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುತ್ತದೆ ಹೊಸ ವರ್ಷಕ್ಕೆ ಹೊಸತಾಗಿ ನಿಮ್ಮವರಿಗೆ ಈ ದಿನದಂದು ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ ಹೊಸ ವರ್ಷದ ಬದುಕಿನಲಿ ಭರವಸೆಯ ಬೆಳಕಿರಲಿ. ವರ್ಷದ ಪ್ರತಿದಿನವೂ ಸವಿ ನೆನಪುಗಳು ತುಂಬಿರಲಿ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ …

Read More »