Breaking News

ಕಲ್ಲೋಳ ಗ್ರಾಮದ ಯುವಕರಿಂದ ಕೊರೋನ ಜನಜಾಗೃತಿ.ಗ್ರಾಮಸ್ಥರ ಮೆಚ್ಚುಗೆ.

Spread the love

ಚಿಕ್ಕೋಡಿ:ತಾಲೂಕಿನ ವ್ಯಾಪ್ತಿಯಲ್ಲಿರುವ ಕಲ್ಲೋಳ ಗ್ರಾಮದಲ್ಲಿ ಕೊರೊನ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಯಿತು. ಅದೇ ರೀತಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿ ಕರೋನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೊರೋನ ಲಸಿಕೆ ಬಗ್ಗೆ ಸಲಹೆ ನೀಡಿ ಆರೋಗ್ಯ ಇಲಾಖೆಯವರು ಕೊರೋನ ಕೇರಸೆಂಟರ್ ಚಿಕಿತ್ಸೆ ಗಳ ಬಗ್ಗೆ ಜನರಿಗೆ ಸಲಹೆ ನೀಡಿ ಕರಪತ್ರಗಳು ವಿತರಿಸಿ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಶೋಕ ಹೊನವಾಡೆ.ಪೊಲೀಸ್ ಇಲಾಖೆಯ ಪಿಎಸ್ಐ ಲಕ್ಷ್ಮಣ ಅರಿ. ಆಶಾ ಕಾರ್ಯಕರ್ತೆಯರು ಹಾಗೂ ಯುವಕ ಮಿತ್ರರಾದ ರಾಘವೇಂದ್ರ ಕಾಂಬಳೆ. ರಾಘವೇಂದ್ರ ಲುಂಬಗೊಳ. ಮುಕೇಶ್ ಲಂಬುಗೋಳ. ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …