ಬೆಳಗಾವಿ: ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಉಳಿದಿಲ್ಲ ಎಂಬುದಕ್ಕೆ ಇಂದು ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆ ಸಾಕ್ಷಿಯಾಯಿತು. ಸಂಪುಟ ವಿಸ್ತರಣೆಗೆ ಮುಂಚೆ ಸುಮಾರು ಒಂದೂವರೆ ತಿಂಗಳ ಕಾಲ ಯಡಿಯೂರಪ್ಪ ಸುತ್ತ ಕತ್ತಿ ಗಿರಕಿ ಹೊಡೆಯುತ್ತಿದ್ದರು. ಮುಂಜಾನೆಯ ವಾಕಿಂಗ್, ಉಪಹಾರ ಸೇರಿದಂತೆ ಸಂಜೆಯ ಊಟಕ್ಕೂ ಯಡಿಯೂರಪ್ಪ ಜೊತೆ ಇರುತ್ತಿದ್ದರು. ಅವರ ಜೊತೆ ಅವರ ಕಾರಿನಲ್ಲಿಯೇ ಅಡ್ಡಾಡುತ್ತಿದ್ದರು. ಆದರೆ, ವಿಸ್ತರಣೆ ಸಂದರ್ಭದಲ್ಲಿ ತಮ್ಮ …
Read More »ಉಚಿತವಾಗಿ ಕೋಳಿ ಹಂಚಿಕೆ – ಕೊರೋನ ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ
ಉಚಿತವಾಗಿ ಕೋಳಿ ಹಂಚಿಕೆ – ಕೊರೋನ ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ ಬೆಳಗಾವಿ :ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ. ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನ ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ …
Read More »ಬೆಳಗಾವಿಯ ನಾಲ್ವರು ಪೊಲೀಸ್ ಅಧಿಕಾರಿಗಳು ಪಡೆಯಲಿದ್ದಾರೆ ಮುಖ್ಯಮಂತ್ರಿ ಚಿನ್ನದ ಪದಕ
ಬೆಳಗಾವಿ :ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಪೊಲೀಸ್ ಅಧಿಕಾರಿಗಳು ಈ ಬಾರಿ ಮುಖ್ಯಮಂತ್ರಿಯವರಿಂದ ಚಿನ್ನದ ಪದಕ ಪಡೆಯಲಿದ್ದು, ಅವರಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳೆನ್ನುವುದು ವಿಶೇಷ. ಸರ್ಕಾರ 2018 ರಿಂದ ಮುಖ್ಯಮಂತ್ರಿ ಪದಕಕ್ಕಾಗಿ ಅಧಿಕಾರಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರೂ, ವಿವಿಧ ಕಾರಣಗಳಿಂದ ಪದಕ ಪ್ರದಾನ ಸಮಾರಂಭವನ್ನು ಮುಂದೂಡುತ್ತ ಬಂದಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಘೋಷಣೆ ಆಗಿರುವ ಅಧಿಕಾರಿಗಳಿಗೆ ಪದಕವನ್ನು ಈ ಬಾರಿ ಮಾರ್ಚ್ 23ರಂದು ಬೆಂಗಳೂರಿನಲ್ಲಿ ನೀಡಲಾಗುತ್ತಿದೆ. ರಾಜ್ಯದ ಅರಣ್ಯ …
Read More »ನಿರ್ಬಂಧದ ಆದೇಶವನ್ನು ತಾವೇ ಉಲ್ಲಂಘಿಸಿ ಅದ್ಧೂರಿ ಮದುವೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ
ಸಾಮಾನ್ಯ ಜನರಿಗೆ ಒಂದು ರಾಜಕೀಯ ದವರಿಗೆ ಒಂದು ನ್ಯಾಯ ಬೆಳಗಾವಿ : ವಿಶ್ವವನ್ನೇ ಕಾಡಿದ ಅತ್ಯಂತ ಭಯಾನಕ ಕೊರೋನ ವೈರಸ್ ಹರಡುವ ಭೀತಿ ಇರುವುದರಿಂದಾಗಿ ರಾಜ್ಯ ಸರ್ಕಾರವು ವಿಧಿಸಿರುವ ನಿರ್ಬಂಧದ ನಡುವೆಯೂ ಸ್ವತಃ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಳ್ಳುವ ಮೂಲಕ ತಮ್ಮ ಆದೇಶವನ್ನೇ ತಾವೇ ಉಲ್ಲಂಘಿಸಿದ್ದಾರೆ. ಅವರು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಡಾ.ಪೂಜಾ ವಿವಾಹವು ಖಾನಾಪುರ ರಸ್ತೆ ಶಗುನ್ ಗಾರ್ಡನ್ನಲ್ಲಿ ಅದ್ಧೂರಿಯಾಗಿ ನಡೆದ …
Read More »ಸರಕಾರದ ಆದೇಶ ಗಾಳಿಗೆ ತೋರಿದ ಮೂಡಲಗಿ ತಾಲೂಕಾ ಆಡಳಿತ
ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ. ಸಂತೆ. ಹಾಗೂ ಮದುವೆ ಸಮಾರಂಭಗಳನ್ನು ಮುಂದೂಡಲು ಅಥವಾ ರದ್ದು ಮಾಡುವಂತೆ ಮೂಡಲಗಿ ದಂಢಾಧಿಕಾರಿಗಳು ಆದೇಶಿಸಿದರೂ ಮೂಡಲಗಿ ಸಂತೆ ನಡೆಯುತ್ತಿದೆ. ಸಂತೆಗೆ ಮಿರಜ್ ಹಾಗೂ ಸಾಂಗ್ಲಿ ಕಡೆಯಿಂದ ತುಂಬಾ ವ್ಯಾಪಾರಸ್ಥರು ಬರುವುದರಿಂದ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಸುಮನೆ ಇರುವುದರಿಂದ ಜನರ ಬಗ್ಗೆ ಕಾಳಜಿ ಇಲ್ಲವೆಂದು ಗೋಚರಿಸುವತ್ತಾಗಿದೆ. ಶನಿವಾರ ನಡೆಯಬೇಕಿಂದ ಕನ್ನಡ …
Read More »ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ
ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ ಮಂಜೂರಾತಿ ದೊರೆತ್ತಿದ್ದು , ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವದು. ಈ ಯೋಜನೆಯಿಂದ ನಗರಕ್ಕೆ ಕೂಡಿಯುವ ನೀರು ಹಾಗೂ ಏತ …
Read More »ಮೂಡಲಗಿ ಸಂತೆಗೆ ಅಂಟ್ಟಿದ ಕೋರೋನ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಾ ಕೇಂದ್ರದ ಕರ್ನಾಟಕದ ಪ್ರಸಿದ್ಧ ದನಗಳ ಪೇಟೆ ಅಂತ ಹೆಸರಾದ ಮೂಡಲಗಿಯಲ್ಲಿ ಪ್ರತಿ ರವಿವಾರ ನಡೆಯುವ ಸಂತೆ ಎನ್ನು ದಿನಾಂಕ15-03-2020 ರಂದು ಬಂದ ಮಾಡಲಾಗುವದು ಎಂದು ಮೂಡಲಗಿ ತಾಲೂಕಾ ದಂಡಾಧಿಕಾರಿಗಳಾದ ಡಿ ಜೆ ಮಹಾತ್ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ತಿಳಿಸಿದ್ದಾರೆ. ಮೂಡಲಗಿಯ ಜನ , ದನಗಳ ಸಂತೆಯನ್ನು ಕೋರೊನಾ ರೋಗದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು..
Read More »ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ಸಾಯಿ ಜಾತ್ರಾ ಮಹೋತ್ಸವ ಉದ್ಘಾಟನೆ ಮಹತ್ತರವಾದ ಪುಣ್ಯದ ಬೆಲೆಯನ್ನು ತೆತ್ತು ನೀನು ಈ ಮಾನವ ಶರೀರವೆಂಬ ನೌಕೆಯನ್ನು ಕೊಂಡುಕೊಂಡಿದ್ದಿಯೇ, ದುಖಃ ಸಾಗರವನ್ನು ದಾಟುವದಕಾಗಿ ಆ ಶರೀರ ಎಂಬ ನೌಕೆ ಮುರಿದು ಹೋಗುವ ಮುನ್ನ ಓ ಸಾಯಿನಾಥನೇ ನಿನ್ನ ಭಕ್ತಿ ಭಂಡಾರದಲ್ಲಿ ಮುಕ್ತಿಯನ್ನು ನೀಡು ಎಂದು ಖಜ್ಜಿಡೋಣ ಯ ಶ್ರೀ ಶಂಕ್ರಾಚಾರ್ಯ ಅಧೂತ ಆಶ್ರಮದ ಶ್ರೀ ಕೃಷ್ಣಾನಂದ ಶರಣರು ಹೇಳಿದರು. ತಾಲೂಕಿನ ಪಾರಿಜಾತ ಕುಲಗೋಡ …
Read More »ಮೂಡಲಗಿಯ ಪ್ರಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೋನ ಅಡ್ಡಗಾವಲು…!
ಮೂಡಲಗಿ ತಾಲೂಕಿನ ಸಾರ್ವಜನಿಕರಿಗೆ ಬೇಸರದ ಸಂಗತಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೋನ ಅಡ್ಡಗಾವಲು…! ಮೂಡಲಗಿ ನಗರದಲ್ಲಿ ಶನಿವಾರದಂದು ನಡೆಯಬೇಕಿದ್ದ ಪ್ರಪ್ರಥಮ ಬಾರಿಗೆ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದುಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಅಧ್ಯಕ್ಷ ಶಿದ್ರಾಮ ದ್ಯಾಗಾನಟ್ಟಿ ಹೇಳಿದರು. ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೀನಾ ಮೂಲದಿಂದಲೇ ವಿಶ್ವದ ಎಲ್ಲ ದೇಶಗಳಿಗೆ ಹಬ್ಬಿದ ಕೊರೋನಾ ವೈರಸ್ ವಿಶ್ವದೆಲ್ಲಡೆ …
Read More »ಶಿಕ್ಷಣಾಧಿಕಾರಿಗಳ ಮಾತಿಗೆ ಕಿವಿ ಕೋಡದ ಖಾಸಗಿ ಶಿಕ್ಷಣ ಸಂಸ್ಥೆಗಳು
ಶಿಕ್ಷಣಾಧಿಕಾರಿಗಳ ಮಾತಿಗೆ ಕಿವಿ ಕೋಡದ ಖಾಸಗಿ ಶಿಕ್ಷಣ ಸಂಸ್ಥೆಗಳು ಮೂಡಲಗಿ : ಮಾನ್ಯ ಆಯುಕ್ತರು ಶಿಕ್ಷಣ ಇಲಾಖೆ ಬೆಂಗಳೂರು ರವರ ಸುತ್ತೋಲೆ ದಿನಾಂಕ:13-3-2020ರನ್ವಯ ಕಡ್ಡಾಯವಾಗಿ ಕ್ರಮ ವಹಿಹಿಸಿರಿ. 1ರಿಂದ 6 ನೆಯ ತರಗತಿ ಶಾಲೆಗಳುಗೆ ದಿನಾಂಕ14-3-2020 ರಿಂದ ಕಡ್ಡಾಯವಾಗಿ ಬೇಸಿಗೆ ರಜೆ ಘೋಷಣೆ ಮಾಡಿದೆ. ಕಾರಣ ಮಕ್ಕಳು ಶಾಲೆಗೆ ನಾಳೆಯಿಂದ ಹಾಜರಾಗದಂತೆ ಕ್ರಮ ವಹಿಸಿರಿ. ಶಿಕ್ಷಕರಿಗೆ ಮಾತ್ರ ರಜೆ ಇರುವುದಿಲ್ಲ ನಂತರ ಇಗಾಗಲೇ ದಿನಾಂಕ:23-3-2020 ರೊಳಗೆ 7 ರಿಂದ 9 …
Read More »