ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು ಅದರ ವಾಸಸ್ಥಾನದ ಕೂಗೆ ಜೋಜೋ ಲಾಲಿ ಮಡಿಲು ಚನ್ನಪಟ್ಟಣದ ಮರದ ತೊಟ್ಟಿಲು ಹಾಲುಗಲ್ಲದ ಕಂದಮ್ಮಗಳ ಚಂದದ ಮಡಿಲು ಅಮ್ಮನ ನಂತರದ ಸ್ಥಾನ ನೀನೇ ಅಲ್ಲವೇ ನಿನ್ನ ತೂಗಿಸಿ ನಿದ್ದೆಗೆ ಜಾರಿಸು ವರಲ್ಲವೇ ಮಹಾಸತಿ ಅನುಸೂಯ ತ್ರಿಮೂರ್ತಿ ಗಳನ್ನು ಅಲ್ಲವೇ ಯಶೋದೆ ಕೃಷ್ಣನನ್ನು ನಿನ್ನಲ್ಲಿ ತೂಗಿಸಿ ಮಲಗಿಸಲಿಲ್ಲವೇ ತೊಟ್ಟಿಲಿರುವ ಮನೆ ಕಂದನ ಕಳೆಯಲ್ಲವೇ ಮಗುವಿನ …
Read More »ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ
ಭಾರತದ ಕುವರಿ ಈ ಪೋರಿ ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ ಎಲ್ಲದರಲ್ಲೂ ಮೊದಲಿಗಳೂರಿ ಅವಳೇ ನಮ್ಮ ಕಲ್ಪನಾ ಚಾವ್ಲ ರೀ ವೈಮಾನಿಕ ವಿಷಯದಲ್ಲಿ ಆಸಕ್ತಿಯು ಇವಳ ಬುದ್ದಿವಂತಿಕೆಯ ಕಂಡಿಹರು ನಾಸಾ ದಲ್ಲೇ ಕೆಲಸ ಖಾಯಂ ಮಾಡಿದರು ಅವಳ ಉಜ್ವಲ ಭವಿಷ್ಯ ಬೆಳಕಾಯ್ತು ತಂದೆ ತಾಯಿಯರ ಕಣ್ಮಣಿ ಯಾಗಿದ್ದಳು ಗಗನದಲ್ಲೇ ಯಾನ ಮಾಡು ತ್ತಿದ್ದಳು ಸಾಧನೆ ಶಿಖರವನ್ನು ಏರಿದ್ದಳು ನಾಸಾ ದಲ್ಲೇ ಕೆಲಸ ಗಿಟ್ಟಿಸಿಕೊಂಡ ಭಾರತೀಯ ಮಗಳು ತನ್ನ ಕನಸ ತಾನೇ …
Read More »ಎನ್ನ ಮನದೊಡತಿ
❤️ಸುಂದರ ಬೆಳದಿಂಗಳ ತಂಪಿನಲಿ ನಿನ ನೆನೆಯುತಾ ತಂಗಾಳಿ ಸಂತೆಯಲಿ ಒಂದಿರುಳ ಕನಸಲಿ ನೆನೆಸಿ ಕೊಂಡೆ ಆ ನನ್ನ ನಿನ್ನ ಮೊದಲ ಪರಿಚಯದ ನೆನಪ❤️ ❤️ನೀ ನಂದು ಬಂದಿದ್ದೆ ನಮ್ಮತ್ತೆ ಮನೆಗೆ ಹೋಳಿ ಹುಣ್ಣಿಮೆಯ ಕಾಮನ ಹಬ್ಬದಲ್ಲಿ ಎಲ್ಲರೂ ಬಣ್ಣದೋಕುಳಿಯನು ಎರಚಾಡುತ್ತಿದ್ದಾಗ ನೀ ನನಗೆ ಬಣ್ಣ ಬಳಿದೆ ನನ್ನೊಲವಿನ ಎದೆಯ ಮೇಲೆ❤️ ❤️ನಮ್ಮಮ್ಮನ ಪುಸಲಾಯಿಸಿ ಕರೆ ಕೊಟ್ಟೆ ನಿನಗೆ ನೀ ಮನೆಗೆ ಕಾಲಿಟ್ಟೆ ಘಲ್ ಎಂಬ ಗೆಜ್ಜೆ ನಾದದೊಂದಿಗೆ ನನ್ನೆದೆಯು ಬಡಿದು …
Read More »ರಥ ಸಪ್ತಮಿಯ ಪರ್ವ ಕಾಲ
ಮಾಘ ಮಾಸದ ಶುಕ್ಲ ಸಪ್ತಮಿ ಪರ್ವಕಾಲವು ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು ಜಗದ ಚೈತನ್ಯದ ಅಧಿಪತಿಯು ಏಕ ಚಕ್ರ ರಥಾ ರೂಡಾ ಧಿಪತಿಯು ನವಗ್ರಹದ ಅಧಿಪತಿ ಗ್ರಹ ರಾಜನು ಸೌರಮಂಡಲದ ರಾಜನು ಆಗಿರುವನು ಸಪ್ತಾಶ್ವದ ರಥದ ಸಾರ್ವಭೌಮನು ಎಕ್ಕದ ಎಲೆ, ತಿಲ ಸಮೇತ ಸ್ನಾನ ಪ್ರಿಯನೂ ಅಜ್ಞಾನವನ್ನು ತೊಡೆದು ಸುಜ್ಞಾನ ನೀಡುವನು ದಕ್ಷಿಣಾಯನ ದಿಂದ ಉತ್ತರಾ ಯಣದ ಕಡೆ ಪಯಣಿ ಸುವನು ಮಾಘ ಚಳಿ ಕಳೆದು ಬಿಸಿಲ …
Read More »ಫೀನಿಕ್ಸ್ ಪಕ್ಷಿ
ಓ ನನ್ನ ನಲ್ಲೆ ನಿನ್ನ ಕಣ್ಣಲ್ಲಿನ ಪ್ರೀತಿಯು ಪ್ರೀತಿಯು ನನ್ನ ಮನ ಹೂವಾಗಿಸಿತು ಹೂವಾಗಿಸಿ ನನ್ನ ಪ್ರೇಮ ಲೋಕಕ್ಕೆ ಕೊಂಡೊಯ್ಯಿತು ಕೊಂಡೊಯ್ಯಿತು ಶೃಂಗಾರ ರಸಧಾರೆಯ ಹೊನಲು ಹರಿಯಿತು ಹರಿಯಿತು ನನ್ನ ಮನ ಬೇಡಿತು ನಿನ್ನ ಸಂಗವ ಸಂಗವ ಬೇಡ ನಿನ್ನ ಕಾಯುತ ತವಕಿಸುವಂತಾಯ್ತು ತವಕಿಸುವಂತಾಗಿ ವಿರಹದ ಬೇಗೆಯಲಿ ಬೇಯಿಸಿತು ಬೇಯಿಸಿತು ನನ್ನ ಮನ ಕರಗಿಸಿ ಹೂವಾಗಿಸಿತು ಹೂವಾಗಿಸಿ ಅರಳಿ ಸುಗಂಧದ ಕಂಪು ಸೂಸಲು ಕಾರಣವಾಯ್ತು ಕಾರಣವಾಯ್ತು ನನ್ನ ನಲ್ಲೆಯ ಒಲವನು …
Read More »ಭರವಸೆ
ಕತ್ತಲಾಚೆ ಬದುಕಿದೆ ಚಿತ್ತವಿಟ್ಟು ನಡೆ ಒಪ್ಪು ಓರಣದ ಬದುಕಿದೆ. ಸೋಲು ಹತಾಶೆಗಳಾಚೆ ಬೆಳ್ಳಿ ರೇಖೆ ಮೂಡೀತು ತಳ್ಳಿ ಹೋಗದರಿ ಅವಕಾಶವ. ಎಡೆಬಿಡದೆ ಪ್ರಯತ್ನಿಸು ಗರಬಡಿದ ಮನವ ಸಂತೈಸಿ ಧೃತಿ ಗೆಡದೆ ಅಡಿಯಿಡುತ. ಸ್ಮೃತಿ ಪಟಲದಿ ಕಲೆಹಾಕು ವ್ಯಾಕುಲತೆಯ ಬದಿಗಿರಿಸಿ ವಿಚಾರವಂತಿಕೆಯಲಿ ಗೋಚರ. ಬಯಕೆ ಆಡಂಬರವು ಕ್ಷಣಿಕ ಇರುವ ದಿನದಲಿ ಪ್ರಾಮಾಣಿಕ ಏರುವ ಮುಗಿಲೆತ್ತರದ ತೆರದಿ. ದೂಷಿಸುವವರ ಕಡೆಗಣಿಸಿ ತಿರಸ್ಕರಿಸಿದವರ ನಿಬ್ಬೆರಗಾಗುವಂತೆ ಛಲಬಿಡದೆ ಸಾಗಿ ಬಿಡು. ಬಲಾಬಲದಿ ಲೆಕ್ಕಾಚಾರ ಒಮ್ಮೊಮ್ಮೆ ತಿರುಗಣಿ …
Read More »“””ನೀರಿನಡಿಗೆ ಮನೆ””
ದುರ್ಯೋಧನ ಏನಾದರೂ ಈ ಮನೆಯೊಳಗೆ ಕಾಲಿಟ್ಟರೇ?ಇನ್ನೊಮ್ಮೆ ಜಾರಿ ಬೀಳುವುದಂತೂ ನಿಜಾ… ಕಿಸಕ್ಕನೆ ನಗಲು ದ್ರೌಪದಿ ಏಕೆ??? ನಾವಿದ್ದೇವೆ..ಹಹಹಹಹಹ ನೀರಿನಡಿಗೆ ಮನೆಯಲ್ಲಿ ನೀವು ನಡೆಯ ಬಯಸಿದರೆ? ನಡು ಜೋಪಾನ..ಬಿದ್ದರೇ,ಆಗುವುದು ಅಪಮಾನ.. ಮಾನಾಪಮಾನ ಹಾಗಿರಲಿ…ಎಂಥಹ ತಲೆ,ಕಲೆ,ಬೆಲೆ…. ಆಹಾಹಾಹಹಹಹಹಹ ಬಲೆ ಬಲೇ…. ತಯಾರಾಗಿರಬಹುದೇ? ಬಂಬಾಟ್ ಭೋಜನ.. ಬನ್ನಿ ಊಟ ಮಾಡೇ ಬಿಡೋಣ.. #ವಾಚಶ್ವಿನಿ
Read More »🌹🌹 ಉಸಿರೇ…… 🌹🌹
🌹🌹 ಉಸಿರೇ…… 🌹🌹 ಬೆಳದಿಂಗಳೇ….. ಒಮ್ಮೆ ಕುಳಿತು ಮಾತಾಗುವ ನಕ್ಷತ್ರಗಳ ಉಯ್ಯಾಲೆ ಮಾಡಿ ಕಾಯುವೆಯಾ ಕದ ತಟ್ಟಿ ನಿಂತ ಸಾವನ್ನು ನಿಲ್ಲಿಸಿ ಬರುವೆ ಹುಣ್ಣಿಮೆ ಕಥೆಗಳ ಸಂಪ್ರೀತಿಯ ಸಾರ ಉಣ ಬಡಿಸು ಮಳೆಯೇ…. ಜಿಟಿ ಜಿಟಿಯ ಹಾಡೊಂದ ಹಾಡಿ ಕೇಳಿಸು ಹೃದಯಕ್ಕೆ ಗೀರಿದ ಗಾಯವಾಗಿದೆ ಅದರ ಮೇಲೆ ಹನಿ ಹನಿಯ ತುಂತುರ ಸ್ಪರ್ಶವಿರಲಿ ಎದೆಯಾಳಕ್ಕೆ ನೋವ ಇಳಿಸುತ್ತಾ ಮಾಗದ ಗಾಯ ಹಾಗೇ ಉಳಿಸಿ ಬಿಡು ಉಸಿರೇ…. ಬೆಳದಿಂಗಳಲಿ ನಕ್ಷತ್ರಗಳ ಉಯ್ಯಾಲೆ …
Read More »“ಕುಂಚಕ್ಕೆ ಸಿಕ್ಕ ಕನ್ಯೆಯರು”
“ಕುಂಚಕ್ಕೆ ಸಿಕ್ಕ ಕನ್ಯೆಯರು” ಬಣ್ಣದಲ್ಲಿ ಮಿಂದೆದ್ದ ಬಹಳಷ್ಟು ಚೆಲುವೆಯರು ವರ್ಮನ ಕೈ ಕುಂಚ ಕ್ಕೆ ಸಿಕ್ಕು ಬದುಕಿ ಬಾಳಿದರು.. ಅದೇ ಸೀರೆ,ಅದೇ ನೀರೆ ಕೆಂದುಟಿಯ ಕನ್ಯೆಯರು ಬಣ್ಣ ಮಾಸದಷ್ಟು ಕೆನ್ನೆ ರಂಗೇರಿ ಹೊಳೆಯುವರು ಬೆಡಗಿನ ವೈಯಾರಕ್ಕೆ ಬಣ್ಣದ ಕೈ ಸೋಕಿ, ಇಂದಿಗೂ ಜೀವಂತದಲ್ಲಿ ಮನ ಮನವ ಕಾಡುವರು ಕುಂಚಕ್ಕೆ ಬಣ್ಣವಾದ ಚೆಲುವ ಚೆನ್ನೆಯರು… ಅಶ್ವಿನಿ.ಜೆ.ವಿ.ಶೇಟ್
Read More »ಪುರುಷನೆಂದರೆ ಯಾರು..!?
ಪುರುಷನೆಂದರೆ ಯಾರು..!? ದಿಟ್ಟ ಮಹಿಳೆಯ ದಟ್ಟ ಅರಣ್ಯದಿ ಮೊನಚು ಹಲ್ಲು ಗೋರಟು ಉಗುರುಗಳಿಂದ ಆತಿಥ್ಯ ಮಾಡುವವನೇ.!? ಕೆಂಪು ಹಳದಿ ಬಣ್ಣತೀಡಿ ಕಂಪು ಸೂಸುವ ಭಾವ ಬಂಧನದಿ ಮಡದಿ ಬಾಳಲ್ಲಿ ಕಪ್ಪು ಮಸಿ ರಾಚುವವನೇ..!? ಹಸುವಿನ ಕವಚ ತೊಟ್ಟ ಪರಸ್ತ್ರೀಯ ಪರಮಾವಧಿಸಲು ಪರಾಕ್ರಮಿಸುವವನೇ..!? ನಯನದಿ ಅವನಿಗೆ ಭವ್ಯವಾಗಿ ವಂದಿಸುತ್ತಾ ಮನದಲ್ಲಿ ನವ್ಯ ವಿಕಾರ ಕೃತ್ಯಗಳ ಸಕಾರಗೋಳಿಸುವವನೇ..!? ಧನ್ಯತೆಯಲ್ಲಿ ದ್ರವರೂಪದ ಸ್ಫಟಿಕವಾಗಿ ಧಮನಿಯ ದೌಡಾಯಿಸಿ ಶಮನಗೊಳಿಸುವವನೇ..!? ವಿನಮ್ರ ವಿದ್ರಾವಕ ವಿತಂಡಕನಾಗಿ ಪರಮ ಪಾಪಗಳನ್ನು …
Read More »